ಕಾವ್ಯ ಕುತೂಹಲ
ಭಾನುವಾರ, ಏಪ್ರಿಲ್ 24, 2011
ಶುಭಾಶಯಪತ್ರ
ಸಕ್ಕರೆಸವಿಯನು ಪೂರ್ವಾಶ್ರಮದಲಿ
ಅಕ್ಕರೆಸೂಸುತ ತವರಿಗೆ ಬೀರಿಹೆ
ಉಕ್ಕಿಸುತಮ್ಮನ ಪ್ರೀತಿಯ
ಪೂರಣೆ
ನೀನೇ
ಯಾಗಿರುವೆ
|
ಬಿಕ್ಕುತಯೊಳಗಡಿಯಿರಿಸುತ ನಲ್ಮೆಯ-
ಸಿಕ್ಕಲಿ ಸಿಲುಕಿಸಲೆಮ್ಮಯ ಮನಗಳ
ಹೊಕ್ಕುತಲಣ್ಣನ ಹೃದಯವ ಪಡೆದಿಹೆ ನೀನೇ
ವಿಜಯ
ವನು ||
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ