ಸೋಮವಾರ, ಮೇ 2, 2011

ಕುಖ್ಯಾತಿಯ ಆತಂಕವಾದಿ ಒಸಾಮನ ಹತ್ಯೆಯನ್ನು ಕುರಿತು (ಕಗ್ಗದ ಶೈಲಿಯಲ್ಲಿ) ಒಂದು ಪದ್ಯ:

ಕೇಡಿಗನೆಯಿರಲಿಲ್ಲವೆಂದು ಸಾರುವನೊಬ್ಬ,
ಜಾಡರಿಸಿ ಥಳಿಸಿದವ ನಾನೆಂಬನೊಬ್ಬ,
ಮಾಡಿಮಡಿದವನೆನ್ವ ಬಹುಮತಾಂಧರಿಗೊಬ್ಬ
ನೋಡು ಮೂವರು ಖಳರೆ ರೂಪ ಬೇರೆ ||

6 ಕಾಮೆಂಟ್‌ಗಳು:

  1. ಕಣಾದ,

    ಬರೆಯುವ ಉತ್ಸಾಹದಲ್ಲಿ ಔಚಿತ್ಯ ಮರೆತೆ. ಕೂಡಲೇ ಸರಿ ಮಾಡಿದ್ದೀನಿ.

    ಪ್ರತ್ಯುತ್ತರಅಳಿಸಿ
  2. ಸೋಮ: ಮಂಕುತಿಮ್ಮನನುಸರಿಸಿದ ಪದ್ಯ ಚೆನ್ನಾಗಿದೆ.

    ಪ್ರತ್ಯುತ್ತರಅಳಿಸಿ