ದೇವದೇವನ ತಂದೆಯಾ ವಸುದೇವ ಹಿಡಿದನು ಖರನ ಪಾದವಯಾವಗತಿ? ಯುತ್ತಮರು ಹೀನರನಾಶ್ರಯಿಸಬೇಕೇ?ಭಾವಿಸದೆ ಜನ ತಾರತಮ್ಯವನಾವಿಧದಿ ಬೆರೆತೆಲ್ಲಜನರೊಳುಜೀವಿಸಲು ಸೂಚನೆಯೆ ಶ್ರೀಖರನಾಮವತ್ಸರದಿ?
priya sOma.. uttama padya.aadare ugaadiyO yugaadiyO?ugaadi shabda sariyaa?
chandramouli avare,ಅದ್ಭುತವಾಗಿ ಬರೆದಿದ್ದೀರ ಸರ್ :)ಪ್ರಿಯ ಕಣಾದ,ಯುಗಾದಿ ಸರಿ ಮಾಡಿದ್ದೇನೆ, ಅದರ ಜೊತೆ ಅರಿಸಮಾಸ, ಶಿಥಿಲ ದ್ವಿತ್ವವನ್ನು ಸರಿಮಾಡಿದ್ದೇನೆ. ನಿಮ್ಮ ಮತ್ತು ಪ್ರಸಾದು ಅವರ ಸಲಹೆಗೆ ಧನ್ಯವಾದ. ಹಬ್ಬದಾದರ್ಶ ಕೂಡ ಅರಿಸಮಾಸ ಎಂದು ತೋರುತ್ತದೆ, ಏನು ತೋಚುತ್ತಿಲ್ಲ :)
prya sOma,habbadaadarsha vannu parvasaarthakya anta maadboda?
ಕಣಾದ :)"ಪರ್ವಸಾರ್ಥಕ್ಯ" ಬಹಳ ಚೆನ್ನಾಗಿದೆ, ಅದನ್ನು ಹಾಕ್ತೀನಿ
ದೇವದೇವನ ತಂದೆಯಾ ವಸು
ಪ್ರತ್ಯುತ್ತರಅಳಿಸಿದೇವ ಹಿಡಿದನು ಖರನ ಪಾದವ
ಯಾವಗತಿ? ಯುತ್ತಮರು ಹೀನರನಾಶ್ರಯಿಸಬೇಕೇ?
ಭಾವಿಸದೆ ಜನ ತಾರತಮ್ಯವ
ನಾವಿಧದಿ ಬೆರೆತೆಲ್ಲಜನರೊಳು
ಜೀವಿಸಲು ಸೂಚನೆಯೆ ಶ್ರೀಖರನಾಮವತ್ಸರದಿ?
priya sOma.. uttama padya.
ಪ್ರತ್ಯುತ್ತರಅಳಿಸಿaadare ugaadiyO yugaadiyO?
ugaadi shabda sariyaa?
chandramouli avare,
ಪ್ರತ್ಯುತ್ತರಅಳಿಸಿಅದ್ಭುತವಾಗಿ ಬರೆದಿದ್ದೀರ ಸರ್ :)
ಪ್ರಿಯ ಕಣಾದ,
ಯುಗಾದಿ ಸರಿ ಮಾಡಿದ್ದೇನೆ, ಅದರ ಜೊತೆ ಅರಿಸಮಾಸ, ಶಿಥಿಲ ದ್ವಿತ್ವವನ್ನು ಸರಿಮಾಡಿದ್ದೇನೆ. ನಿಮ್ಮ ಮತ್ತು ಪ್ರಸಾದು ಅವರ ಸಲಹೆಗೆ ಧನ್ಯವಾದ. ಹಬ್ಬದಾದರ್ಶ ಕೂಡ ಅರಿಸಮಾಸ ಎಂದು ತೋರುತ್ತದೆ, ಏನು ತೋಚುತ್ತಿಲ್ಲ :)
prya sOma,
ಪ್ರತ್ಯುತ್ತರಅಳಿಸಿhabbadaadarsha vannu parvasaarthakya anta maadboda?
ಕಣಾದ :)
ಪ್ರತ್ಯುತ್ತರಅಳಿಸಿ"ಪರ್ವಸಾರ್ಥಕ್ಯ" ಬಹಳ ಚೆನ್ನಾಗಿದೆ, ಅದನ್ನು ಹಾಕ್ತೀನಿ