ಕೃತಿ: ಪೋತನಮಹಾಕವಿಯ ಭಾಗವತ. ಸಂದರ್ಭ : ಪರಮೇಶ್ವರ ಹಾಲಾಹಲವನ್ನು ಕುಡಿಯುವ ಘಟ್ಟ. ಶುಕಮಹರ್ಷಿಯನ್ನು ಕುರಿತು ಪರೀಕ್ಷಿತ್ " ಮಹಾತ್ಮಾ, ಮೂರುಲೋಕಗಳನ್ನೂ ಕಲ್ಲೋಲಮಾಡುವ ಹಾಲಾಹಲವನ್ನು ಶಿವ ಕುಡಿಯಲು ಸಿದ್ಢನಾದಾಗ, ಆತನ ಅರ್ಧಭಾಗವಾದ ಆರ್ಯಾದೇವವಿ ಹೇಗೆ ಒಪ್ಪಿದಳು ಎಂಬಪ್ರಶ್ನೆಗೆ ಶುಕಮಹರ್ಷಿಯ ಉತ್ತರ ಈ ಪದ್ಯ. ಸರ್ವಮಂಗಳೆ - ಮಂಗಳಸೂತ್ರ ಈ ಎರಡು ಶಬ್ದಗಳಲ್ಲಿಯ ಧ್ವನಿ ಮಹಾಕವಿಪ್ರಯೋಗವೆನ್ನುತ್ತಾರೆ.
Message from Ganesh regarding this verse ::
ಪ್ರತ್ಯುತ್ತರಅಳಿಸಿA very beautiful verse and its kannada rendition too is simply marvelous !!
ಚಂದ್ರಮೌಳಿಯವರೇ, ಪೋತಮಾತ್ಯರ ಕೃತಿಯ ಬಗ್ಗೆ ನನಗೆ ಪರಿಚಯವಿಲ್ಲ. ಪದ್ಯದ ಸಂಧರ್ಭವನ್ನು ದಯವಿಟ್ಟು ತಿಳಿಸಿ, ಪದ್ಯದ ಸೊಗಸು ಹೆಚ್ಚು ನಮ್ಮಂಥವರಿಗೆ ಸಿಗುತ್ತದೆ :)
ಪ್ರತ್ಯುತ್ತರಅಳಿಸಿಕೃತಿ: ಪೋತನಮಹಾಕವಿಯ ಭಾಗವತ.
ಪ್ರತ್ಯುತ್ತರಅಳಿಸಿಸಂದರ್ಭ : ಪರಮೇಶ್ವರ ಹಾಲಾಹಲವನ್ನು ಕುಡಿಯುವ ಘಟ್ಟ. ಶುಕಮಹರ್ಷಿಯನ್ನು ಕುರಿತು ಪರೀಕ್ಷಿತ್ " ಮಹಾತ್ಮಾ, ಮೂರುಲೋಕಗಳನ್ನೂ ಕಲ್ಲೋಲಮಾಡುವ ಹಾಲಾಹಲವನ್ನು ಶಿವ ಕುಡಿಯಲು ಸಿದ್ಢನಾದಾಗ, ಆತನ ಅರ್ಧಭಾಗವಾದ ಆರ್ಯಾದೇವವಿ ಹೇಗೆ ಒಪ್ಪಿದಳು ಎಂಬಪ್ರಶ್ನೆಗೆ ಶುಕಮಹರ್ಷಿಯ ಉತ್ತರ ಈ ಪದ್ಯ. ಸರ್ವಮಂಗಳೆ - ಮಂಗಳಸೂತ್ರ ಈ ಎರಡು ಶಬ್ದಗಳಲ್ಲಿಯ ಧ್ವನಿ ಮಹಾಕವಿಪ್ರಯೋಗವೆನ್ನುತ್ತಾರೆ.
ಸಾರ್,
ಪ್ರತ್ಯುತ್ತರಅಳಿಸಿತುಂಬಾ ಧನ್ಯವಾದಗಳು, ಧ್ವನಿ ಬಹಳ ಅದ್ಭುತವಾಗಿದೆ!