ಕಾವ್ಯ ಕುತೂಹಲ
ಶನಿವಾರ, ಏಪ್ರಿಲ್ 23, 2011
ಕೃತಜ್ಞತೆ
ಕುಲ್ಮೆ ಛಂದೋರಚನೆಯೆನುತಿರೆ
ತಾಳ್ಮೆಯಿಂದಂಕುರವನಿರಿಸಿ
ಹ
ಗೆಯ್ಮೆಯಲ್ಪಕೆ ಕವಿಯ ಮಾಡಿಹ ಗುರುಗೆ ಶರಣೆಂದೆ |
ನಲ್ಮೆನುಡಿಗಳನರುಹಲೆನ್ನಯ
ಬಲ್ಮೆಯಿಮ್ಮಡಿಗೊಳಿಸಿದಾತಂ
(ಬಲ್ಮೆಯಂ ಮಡಿಮಾಡಿದಾತಂ-)
ಗೊಲ್ಮೆನಮನವು ‘ರಾಮ’-‘ಸೋಮ’ಗೆ ಕೂಡಿ ‘ಶತಶ್ರುತ’ಗೆ |
-ರಜನೀಶ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ