ಶನಿವಾರ, ಏಪ್ರಿಲ್ 23, 2011

ಕೃತಜ್ಞತೆ

ಕುಲ್ಮೆ ಛಂದೋರಚನೆಯೆನುತಿರೆ
ತಾಳ್ಮೆಯಿಂದಂಕುರವನಿರಿಸಿ
ಗೆಯ್ಮೆಯಲ್ಪಕೆ ಕವಿಯ ಮಾಡಿಹ ಗುರುಗೆ ಶರಣೆಂದೆ |
ನಲ್ಮೆನುಡಿಗಳನರುಹಲೆನ್ನಯ
ಬಲ್ಮೆಯಿಮ್ಮಡಿಗೊಳಿಸಿದಾತಂ
(ಬಲ್ಮೆಯಂ ಮಡಿಮಾಡಿದಾತಂ-)
ಗೊಲ್ಮೆನಮನವು ‘ರಾಮ’-‘ಸೋಮ’ಗೆ ಕೂಡಿ ‘ಶತಶ್ರುತ’ಗೆ |


-ರಜನೀಶ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ