ಕಾವ್ಯ ಕುತೂಹಲ
ಭಾನುವಾರ, ಮಾರ್ಚ್ 20, 2011
ನನ್ನ ಅನಿಸಿಕೆ
ವರುಷವಾರು ಕಳೆದಿಪ್ಪ ಸಮಯದಿ
ಹರುಷವಪ್ಪುದು ನಮ್ಮಬಳಗಕೆ
ಹುರುಪಿನಿಂದಲಿ ಕಾಲವೋಡಲು ಗುರುವ ಸಂಗದಲಿ
ಪುರದಲೆಲ್ಲರೂ ನಿಧಿಯ ಹುಡುಕುತ
ಭರದಿ ದುಡಿಯಲು ನೂರು ಮಾರ್ಗದಿ
ಹರನು ನೀಡಿಹನೆಮಗೆ ನಿಧಿಯನು ಗುರುವ ರೂಪದಲಿ
- ಕಾಂಚನಾ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ